ದಾನಿಗಳ ಪಟ್ಟಿ ದಯವಿಟ್ಟು ದಾನ ಮಾಡಿ
ಮೊದಲ ತಿರುಮುರೈ
136 ದಶಕಗಳು, 1469 ವಚನಗಳು, 88 ದೇವಸ್ಥಾನಗಳು
001 ತಿರುಪ್ಪಿರಮಬುರಂ
 
ಈ ದೇವಸ್ಥಾನದ ದೃಶ್ಯ ಮುದ್ರಿಕೆ                                                                                                                   ಮುಚ್ಚು/ತೆರೆ

 

Get Flash to see this player.


 
ಕಾಣೊಲಿತ್ ತೊಹುಪ್ಪೈ ಅನ್ಬಳಿಪ್ಪಾಹತ್ ತಂದವರ್ಗಳ್
ಇರಾಮ್ಚಿ ನಾಟ್ಟುಬುಱಪ್ ಪಾಡಲ್ ಆಯ್ವು ಮೈಯಂ,
೫೧/೨೩, ಪಾಂಡಿಯ ವೇಳಾಳರ್ ತೆರು, ಮದುರೈ ೬೨೫ ೦೦೧.
0425 2333535, 5370535.
ತೇವಾರತ್ ತಲಂಗಳುಕ್ಕು ಇಕ್ ಕಾಣೊಲಿಕ್ ಕಾಟ್ಚಿಹಳ್ ಕುಱುಂದಟ್ಟಾಹ ವಿಱ್ಪನೈಕ್ಕು ಉಂಡು.


 
ವಚನ : 1 2 3 4 5 6 7 8 9 10 11
ವಚನದ ಸಂಖ್ಯೆ:5 ವಚನ : ನಟ್ಟಬಾಡೈ

ஒருமைபெண்மையுடை யன்சடையன்விடை யூரும்மிவனென்ன
அருமையாகவுரை செய்யவமர்ந்தென துள்ளங்கவர்கள்வன்
கருமைபெற்றகடல் கொள்ளமிதந்ததொர் காலம்மிதுவென்னப்
பெருமைபெற்றபிர மாபுரமேவிய பெம்மானிவனன்றே.

ಒರುಮೈಬೆಣ್ಮೈಯುಡೈ ಯನ್ಚಡೈಯನ್ವಿಡೈ ಯೂರುಮ್ಮಿವನೆನ್ನ
ಅರುಮೈಯಾಹವುರೈ ಸೆಯ್ಯವಮರ್ಂದೆನ ತುಳ್ಳಂಗವರ್ಗಳ್ವನ್
ಕರುಮೈಬೆಟ್ರಹಡಲ್ ಕೊಳ್ಳಮಿದಂದದೊರ್ ಕಾಲಮ್ಮಿದುವೆನ್ನಪ್
ಪೆರುಮೈಬೆಟ್ರಬಿರ ಮಾಬುರಮೇವಿಯ ಪೆಮ್ಮಾನಿವನಂಡ್ರೇ.
 
ಈ ಹಾಡಿನ ಕೊರಳ ಧ್ವನಿ                                                                                                                     ಮುಚ್ಚು/ತೆರೆ

Get the Flash Player to see this player.

ಕುರಲಿಸೈ: ತರುಮಬುರಂ ಪ. ಸುವಾಮಿನಾದನ್,
ಉರಿಮೈ: ವಾಣಿ ಪದಿವಹಂ, ಕಾಲ್ವಾಯ್ ಸಾಲೈ, ತಿರುವಾನ್ಮಿಯೂರ್, ಸೆನ್ನೈ ೬೦೦೦೪೧
www.vanirec.com
 
ಈ ದೇವಸ್ಥಾನದ ಚಿತ್ರ                                                                                                                                   ಮುಚ್ಚು/ತೆರೆ
   

ಭಾಷಾಂತರ/ಅನುವಾದ :

ತನ್ನೊಂದು ದಿವ್ಯ ದೇಹದಲ್ಲಿಯೇ ಉಮಾದೇವಿಗೆ ಎಡಭಾಗವನ್ನು
ಕರುಣಿಸಿದವನೆಂದೂ, ಜಟಾಜೂಟಧಾರಿ ಎಂದೂ, ವೃಷಭವನ್ನು
ಏರಿ ಬರುವವನೆಂದೂ ಅವನ ಸೌಂದರ್ಯವನ್ನು ಭಕ್ತರಾದವರು ವರ್ಣಿಸಲು,
ಆ ವರ್ಣನೆಯಂತೆಯೇ ಬಂದು ನನ್ನ ಮನಸ್ಸನ್ನು ಕದ್ದ ಕಳ್ಳ,
ಸರ್ವ ಸಂಹಾರ ಕಾಲದಲ್ಲಿ ಕಪ್ಪು ಕಡಲು ಉಕ್ಕಿ ಬಂದು ಲೋಕಗಳೆಲ್ಲವನ್ನೂ
ಆಪೋಶನ ತೆಗೆದುಕೊಳ್ಳುವ ಸಮಯದಲ್ಲಿ ದೋಣಿ ಪುರವೆಂಬ ಅತಿಶಯ
ಹಿರಿಮೆಯನ್ನು ಹೊಂದಿದ ಬ್ರಹ್ಮಪುರದಲ್ಲಿ ನೆಲಸಿರುವ ಭಗವಂತ ಇವನೇ ಅಲ್ಲವೇನು!
ಕನ್ನಡಾನುವಾದ : ಬಿಂಡಿಗನವಿಲೆ ನಾರಾಯಣಸ್ವಾಮಿ, 2010
சிற்பி